
29th July 2025
ಹುಕ್ಕೇರಿ ತಾಲೂಕಿನ ಸಾಹಿತಿಗಳಿಗೆ ಕಿತ್ತೂರಿನ ಕಲ್ಮಠದಲ್ಲಿ ಬರಹವೇ ಶಕ್ತಿ ವೇದಿಕೆಯಿಂದ ಚೆನ್ನಮ್ಮ ಬರಹಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಶಸ್ತಿ ಪಡೆದ ತಾಲೂಕಿನ ಕವಿಯತ್ರಿಯರು
ಗೀತಾ ಅಶೋಕ ಶೇಠಿ ಹುಕ್ಕೇರಿ
ವೇಣು ತಾಯಿ ಸಾ ತಪ್ಪ ಚೌಗುಲಾ
ಅರುಂಧತಿ ಶಿರಿಗೆ
ಸುಧಾ ಬಾಗಲಕೋಟೆ
ಮಾಯ ನಂದಿ
ಪಾರ್ವತಿ ದೇವಿ ತುಪ್ಪದ್ ಬೆಳಗಾವಿ
ಶೈಲಾ ತುಕ್ಕನ್ನವರ್ ಕಿತ್ತೂರ್
ಇದೆ ವೇದಿಕೆಯಲ್ಲಿ ಈ ಸಾಹಿತಿಗಳಿಂದ ಪ್ರಾರ್ಥನಾ ಗೀತೆ ನಾಡಗೀತೆ ಚೆನ್ನಮ್ಮನ ಗೀತೆ ಹೇಳಲಾಯಿತು ಅದರ ಜೊತೆಗೆ ಬೆಳಗಾವಿ ಘಟಕ ಉದ್ಘಾಟನೆಯಾಯಿತು ಈ ಘಟಕದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಗೀತಾಅಶೋಕ ಶೇ ಠಿ ಪದಗ್ರಹಣ ಮಾಡಿದರು
ಈ ಸಂಘಟನೆಯ ಸಂಸ್ಥಾಪಕರು ಚಂದ್ರಕಾಂತ್ ಚೌಹನ್ ಈ ವೇದಿಕೆಯ ಸರ್ವಾಧ್ಯಕ್ಷರು ಡಾಕ್ಟರ್ ಎಸ್ ಬಿ ದಳವಾಯಿ
ಪ್ರಧಾನ ಕಾರ್ಯದರ್ಶಿ ಜೇನು ಜ್ಯೋತಿ ನಾಯಕ್
ರಾಜ್ಯಾಧ್ಯಕ್ಷರು ಎಚ್ಎಸ್ ಗೌಡರ್
ರಾಜ್ಯ ಕಾರ್ಯದರ್ಶಿ ಮಂಜುಳಾ ಶೆಟ್ಟರ್ ಮಠದ ಪೀಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಆಶೀರ್ವಚನ ನೀಡಿದರು ಚೆನ್ನಮ್ಮ ನಾಟಕದ ನಿರ್ದೇಶಕರಾದ ಪರ್ವೀನ್ ನಾಯಕರು ಕೂಡ ಉಪಸ್ಥಿತರಿದ್ದರು ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಇದೇ ವೇದಿಕೆಯಲ್ಲಿ ಕವಿಗೋಷ್ಠಿ ಪದಗ್ರಹಣ ವಚನಧಾರೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಿದವು ಸ್ಥಳೀಯ ಸಂಘಟನೆಯಿಂದ ಚಂದ್ರಶೇಖರ್ ಚೆನ್ನಂಗಿ ಇನ್ನಿತರರು ತನುಮನದಿಂದ ಸಹಾಯ ಮಾಡಿದರು ರಂದು ನಡೆದ ಜಾನ್ ಕರ್ನಾಟಕ ರಾಜ್ಯ ಜಾನಪದ ಜಾಣರ ವೇದಿಕೆ ಹರಪನಹಳ್ಳಿ ಪದಗ್ರಹಣ ಕಾರ್ಯಕ್ರಮ ಹಾಗೂ ಜನಪದ ಸಿರಿ ಪ್ರಶಸ್ತಿಗೂ ಕೂಡ ಭಾಜನರಾಗಿದ್ದಾರೆ ಗೀತಾ ಅಶೋಕ ಶೇಠಿ ನಿರ್ದೇಶಕರಾಗಿ ಪದಗ್ರಹಣ ಮಾಡಿದ್ದಾರೆ
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ